ಹುಬ್ಬಳ್ಳಿ : ರಾಮಜನ್ಮಭೂಮಿ ಹೋರಾಟ ಕೇಸ್ನಲ್ಲಿ ಶ್ರೀಕಾಂತ್ ಪೂಜಾರಿಯನ್ನುಅರೆಸ್ಟ್ ಮಾಡಲಾಗಿದೆ. ಇಂದು ಹುಬ್ಬಳ್ಳಿ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಹುಬ್ಬಳ್ಳಿ ಕರಸೇವಕ ಶ್ರೀಕಾಂತ್ ಪೂಜಾರಿಗೆ ಬೇಲ್ ಸಿಗುತ್ತಾ..?
ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ ಇಂದು ಬೇಲ್ ಅರ್ಜಿ ಸಂಬಂಧ ಆದೇಶ ನೀಡಲಿದೆ. ಕೋರ್ಟ್ ನಿನ್ನೆ ವಾದ-ಪ್ರತಿವಾದ ಆಲಿಸಿದ್ದರು. ಇಂದು ಕೋರ್ಟ್ ಬೇಲ್ ಅರ್ಜಿ ಆದೇಶ ಕಾಯ್ದಿರಿಸಿದೆ.
ತುರ್ತು ಪ್ರಕರಣ ಎಂದು ಪರಿಗಣಿಸಿ ನಿನ್ನೆ ವಿಚಾರಣೆ ನಡೆದಿತ್ತು. ವಕೀಲ ಸಂಜೀವ್ ಬಡಸ್ಕರ್ ಶ್ರೀಕಾಂತ್ ಪರ ವಾದ ಮಂಡಿಸಿದ್ದರು. ಪೊಲೀಸರು ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.
ಇದನ್ನೂ ಓದಿ : ಕ್ಯಾಪಿಟಲ್ ಹೋಟೆಲ್ನ ಊಟದಲ್ಲಿ ಜಿರಳೆ ಪತ್ತೆ..
Author: Btv Kannada1
Post Views: 165